ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ವೀರಬಲಿದಾನಿಗಳಾಗಿ, ಯುವಕರಿಗೆ ನಿತ್ಯ ಸ್ಫೂರ್ತಿಯಾದ ಶಹೀದ್ ಭಗತ್ ಸಿಂಗ್, ಶಹೀದ್ ಸುಖ್ದೇವ್ ಮತ್ತು ಶಹೀದ್ ಶಿವರಾಮ್ ರಾಜಗುರು ಅವರ ಬಲಿದಾನವನ್ನು ಸ್ಮರಿಸುವ ರಾಷ್ಟ್ರೀಯ ದಿನವೇ ‘ಶಹೀದ್ ದಿವಸ್’ (ಹುತಾತ್ಮರ ದಿನ). 1931 ಮಾರ್ಚ್ 23 ರಂದು ಲಾಹೋರ್ ಜೈಲಿನಲ್ಲಿ ಈ ಮೂವರನ್ನೂ ಬ್ರಿಟಿಷ್ ಸರ್ಕಾರವು ಒಂದೇ ದಿನ ಗಲ್ಲಿಗೇರಿಸಿತು!
ಬ್ರಿಟಿಷ್ ಸಿಂಹಾಸನವನ್ನೇ ನಡುಗಿಸಿದ ಭಾರತದ ಈ ವೀರ ಪುತ್ರ ಕ್ರಾಂತಿಕಾರಿಗಳಿಗೆ ಶ್ರದ್ಧಾಂಜಲಿಯೊಂದಿಗೆ,