Member   Donate   Books   0

ವೀರ ಬಲಿದಾನ ದಿವಸ್

AVS

ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ವೀರಬಲಿದಾನಿಗಳಾಗಿ, ಯುವಕರಿಗೆ ನಿತ್ಯ ಸ್ಫೂರ್ತಿಯಾದ ಶಹೀದ್ ಭಗತ್ ಸಿಂಗ್, ಶಹೀದ್ ಸುಖ್‌ದೇವ್ ಮತ್ತು ಶಹೀದ್ ಶಿವರಾಮ್ ರಾಜಗುರು ಅವರ ಬಲಿದಾನವನ್ನು ಸ್ಮರಿಸುವ ರಾಷ್ಟ್ರೀಯ ದಿನವೇ ‘ಶಹೀದ್ ದಿವಸ್’ (ಹುತಾತ್ಮರ ದಿನ). 1931 ಮಾರ್ಚ್ 23 ರಂದು ಲಾಹೋರ್ ಜೈಲಿನಲ್ಲಿ ಈ ಮೂವರನ್ನೂ ಬ್ರಿಟಿಷ್ ಸರ್ಕಾರವು ಒಂದೇ ದಿನ ಗಲ್ಲಿಗೇರಿಸಿತು!

ಬ್ರಿಟಿಷ್ ಸಿಂಹಾಸನವನ್ನೇ ನಡುಗಿಸಿದ ಭಾರತದ ಈ ವೀರ ಪುತ್ರ ಕ್ರಾಂತಿಕಾರಿಗಳಿಗೆ ಶ್ರದ್ಧಾಂಜಲಿಯೊಂದಿಗೆ,
ಸಾದರ ಪ್ರಣಾಮಗಳು…!

🙏🌹🌹🌹🙏
ಆರ್ಷ ವಿದ್ಯಾ ಸಮಾಜಂ