Skip to content

blog-kannada

Acharya-K-R-Manoj-Ji

Sanathana Dharma – Response to Pinarayi Vijayan and MV Govindan by Aacharyasri KR Manoj ji – Part 3

  • by

ಮುಖ್ಯಮಂತ್ರಿಗಳ ಟೀಕೆಗಳು! – ಮೂರನೇ ಲೇಖನ ಮುಖ್ಯಮಂತ್ರಿಗಳ ಮಾತುಗಳಲ್ಲಿ ಕೆಲವು ಸ್ವಾಗತಾರ್ಹವಾದ ಬದಲಾವಣೆಗಳಿವೆ ಎಂದು ನಾನು ಫೇಸ್ಬುಕ್‌ನಲ್ಲಿ 2025 ಜನವರಿ 7ರಂದು ಪ್ರಕಟಿಸಿದ ಎರಡನೇ ಲೇಖನದಲ್ಲಿ ಸೂಚಿಸಿದ್ದೆ. ಮಹಾತ್ಮ ಗಾಂಧಿಯವರ ಮೇಲೆ ಶ್ರೀನಾರಾಯಣ ಗುರುದೇವರ ಪ್ರಭಾವ ಮತ್ತು ಕಾಕಿನಡಾ ಕಾಂಗ್ರೆಸ್ ಸಮ್ಮೇಳನದಲ್ಲಿ ಜಾತಿ ತಾರತಮ್ಯವನ್ನು ನಿಷೇಧಿಸುವ ನಿರ್ಣಯ ಪ್ರಸ್ತಾಪಿಸಿದ್ದರ ಹಿಂದಿನ ಗುರುವಿನ ಪ್ರಭಾವ ಹಾಗೂ ಟಿ.ಕೆ.ಮಾಧವನ್ ಅವರ ಕೊಡುಗೆಯ ಕುರಿತು ಮುಖ್ಯಮಂತ್ರಿಯು ಸೂಚಿಸಿದ್ದರು.… Read More »Sanathana Dharma – Response to Pinarayi Vijayan and MV Govindan by Aacharyasri KR Manoj ji – Part 3

Acharya-K-R-Manoj-Ji

Sanathana Dharma – Response to Pinarayi Vijayan and MV Govindan by Aacharyasri KR Manoj ji – Part 2

  • by

ಮುಖ್ಯಮಂತ್ರಿಗಳ ಶಿವಗಿರಿ ಪ್ರಭಾಷಣದಲ್ಲಿನ ಸ್ವಾಗತಾರ್ಹವಾದ ಅಂಶಗಳು! – Part 2 (To Read Part 1 – Click Here) ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಶಿವಗಿರಿ ಭಾಷಣ ಸಂಪೂರ್ಣ ತಪ್ಪಾಗಿದೆ ಎಂದು ಕೆಲವರು ಪ್ರಚಾರಿಸುತ್ತಿದ್ದಾರೆ. ಅದನ್ನು ಹಾಗೆ ನೋಡಲು ಸಾಧ್ಯವಿಲ್ಲ. ಕಾರಣ, ವೇದಿಕೆಯಲ್ಲಿ 35 ನಿಮಿಷಗಳ ಕಾಲ ನಡೆದ ಅವರ ಉದ್ಘಾಟನಾ ಭಾಷಣವನ್ನು ನಾನು ಪೂರ್ಣವಾಗಿ ಕೇಳಿದ್ದೇನೆ, ಮತ್ತು ದೇಶಾಭಿಮಾನಿ (03/01/2025)… Read More »Sanathana Dharma – Response to Pinarayi Vijayan and MV Govindan by Aacharyasri KR Manoj ji – Part 2

Acharya-K-R-Manoj-Ji

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು CPM ಕೇರಳ ರಾಜ್ಯ ಕಾರ್ಯದರ್ಶಿ ಕಾಮ್ರೇಡ್ ಎಂ.ವಿ. ಗೋವಿಂದನ್ ಅವರ ಗಮನಕ್ಕೆ!

  • by

ಶಿವಗಿರಿ ಮಠದಲ್ಲಿ ವಾರ್ಷಿಕ ಯಾತ್ರೆ ಸಂದರ್ಭದಲ್ಲಿ ನಡೆದ ಕಾನ್ಫರೆನ್ಸ್‌ನಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೀಗೆ ಹೇಳಿದ್ದಾರೆ: “ಶ್ರೀ ನಾರಾಯಣ ಗುರು ಸನಾತನ ಧರ್ಮದ ವಕ್ತಾರರೊ ಅಥವಾ ಅಭ್ಯಾಸಿಯೊ ಆಗಿರಲಿಲ್ಲ. ಅವರನ್ನು ಸನಾತನ ಧರ್ಮಿಯಾಗಿ ಬಿಂಬಿಸುವ ಪ್ರಯತ್ನ ನಡೆಯುತ್ತಿದೆ.” ಅದಾದ ನಂತರ, CPM ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ “ಸನಾತನ ಧರ್ಮ ಎಂದರೆ ಕೇವಲ ವರ್ಣಾಶ್ರಮ ವ್ಯವಸ್ಥೆ. ಇದು ಇಂದಿನ ಕಾಲದ ಅಶ್ಲೀಲತೆ” ಎಂದು… Read More »ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು CPM ಕೇರಳ ರಾಜ್ಯ ಕಾರ್ಯದರ್ಶಿ ಕಾಮ್ರೇಡ್ ಎಂ.ವಿ. ಗೋವಿಂದನ್ ಅವರ ಗಮನಕ್ಕೆ!

3books-publishing-bengaluru

Launched 3 Translated Books by Aarsha Vidya Samajam

  • by

ബൗദ്ധികം ബുക്ക്സ് & പബ്ലിക്കേഷൻസ് പ്രസിദ്ധീകരിച്ച മൂന്ന് പുസ്തകങ്ങളുടെ പ്രകാശനം (Ondu Paravarthaneya Kathe (Kannada), Punarjani (Kannada), I Athira…(English)) ആചാര്യശ്രീ കെ.ആർ മനോജ് ജിയുടെ അദ്ധ്യക്ഷതയിൽ ബസവനഗുഡി ഡോ. അശ്വത് കലാഭവൻ ഹാളിൽ 20/12/2024-ന് നടന്നു. രാജ്യോത്സവപുരസ്കാരജേതാവും പ്രശസ്ത എഴുത്തുകാരനുമായ ശ്രീ മഞ്ജുനാഥ അജ്‌ജംപുര ജി ചടങ്ങിൻ്റെ മുഖ്യാതിഥിയായിരുന്നു. ക്യാൻസറിനേക്കാൾ ഭീകരമായ ആറു തരം ബ്രെയിൻ വാഷിംഗുകൾക്ക് ഫലപ്രദമായ വാക്സിൻ… Read More »Launched 3 Translated Books by Aarsha Vidya Samajam

O. Sruthi Ji, Vishali Ji, and Dr. Anagha Ji, full-timers of Aarsha Vidya Samajam

O Sruthi Ji Vishali Ji and Dr Anagha Ji at A3-Conclave

  • by

ಆರ್ಷ ವಿದ್ಯಾ ಸಮಾಜದ ಪೂರ್ಣಸಮಯ ಪ್ರವರ್ತಕರಾದ ಒ. ಶ್ರುತಿ ಜೀ, ವಿಶಾಲಿ ಜೀ ಮತ್ತು ಡಾ. ಅನಘಾ ಜೀ ರವರು- ನವೆಂಬರ್ 30, 2024 ರಂದು ಕೊಯಮತ್ತೂರಿನಲ್ಲಿ ವೋಯ್ಸ್ ಆಫ್ ಕೋವೈ ನಡೆಸಿದ A 3-ಕಾಂಕ್ಲೇವ್‌ನ ಮೊದಲ ದಿನ, ವಿಚಾರಗರ್ಭಿತ ಭಾಷಣಗಳನ್ನು ನೀಡಿದರು. ಮತಾಂತರಕ್ಕೆ ಒಳಪಟ್ಟ ತಮ್ಮ ಅನುಭವಗಳು, ಇಂದಿನ ಸಮಾಜ ಎದುರಿಸುತ್ತಿರುವ ಸವಾಲುಗಳು, ಆರ್ಷ ವಿದ್ಯಾ ಸಮಾಜಂ ಮುಂದಿಟ್ಟಿರುವ- ಪರಿಹಾರಗಳು, ಅದರ… Read More »O Sruthi Ji Vishali Ji and Dr Anagha Ji at A3-Conclave

Aarsha-Seva-Choodamani-Award

Aarsha Seva Choodamani Award

  • by

ಆರ್ಷ ವಿದ್ಯಾ ಸಮಾಜದ ಕಾರ್ಯಕರ್ತರೆಲ್ಲರಿಗೂ ಹೆಮ್ಮೆಯ ಕ್ಷಣ, ಆಚಾರ್ಯ ಶ್ರೀ ಕೆ ಆರ್ ಮನೋಜ್ ಜಿವರಿಗೆ “ಆರ್ಷ ಸೇವಾ ಚೂಡಾಮಣಿ” ಬಿರುದನ್ನು ನೀಡಿ ಸನ್ಮಾನಿಸಲಾಯಿತು. ನವೆಂಬರ್ 29, 2024ರಂದು- ಶ್ರೀ ಕೊಯಮತ್ತೂರು ಗುಜರಾತಿ ಸಮಾಜದಲ್ಲಿ ಕೊಯಮತ್ತೂರಿನ ಹಿಂದೂ ವಾರಿಯರ್ಸ್‌ ಸನ್ಮಾನ ಗೌರವವನ್ನು ನೀಡಿದವರು. ಈ ಗೌರವವು ಸನಾತನ ಧರ್ಮಕ್ಕಾಗಿ ಅವರ ವಿಶಿಷ್ಟ ಸೇವೆಯ ಮತ್ತು ಅದರ ಜ್ಞಾನವನ್ನು ಹರಡಲು ಅವರು ತೋರಿಸಿರುವ ನಿಷ್ಠೆಯ ಗುರುತಾಗಿದೆ.ಆಚಾರ್ಯ… Read More »Aarsha Seva Choodamani Award

Voice-of-Covai-in-Coimbatore-A3-Conclave -Acharya-K-R-Manoj-Ji-Speaking

Voice of Covai in Coimbatore – A3 Conclave

  • by

ಡಿಸೆಂಬರ್ 1 ರಂದು ಕೊಯಮತ್ತೂರಿನಲ್ಲಿ, ವೋಯ್ಸ್ ಆಫ್ ಕೋವೈ ಸಂಘಟಿಸಿದ A3 (Awake, Arise, Assert) ಸಮಾವೇಶದ 2ನೇ ದಿನದ ಭಾಷಣದಲ್ಲಿ, ಆಚಾರ್ಯ ಶ್ರೀ ಕೆ. ಆರ್. ಮನೋಜ್ ಜಿರವರು 2030ರ ಹೊತ್ತಿಗೆ ಸನಾತನ ಧರ್ಮವು ಪ್ರಮುಖ ಭಾರತೀಯ ಮತ್ತು ಜಾಗತಿಕ ಭಾಷೆಗಳಲ್ಲಿ ವಿಶ್ವದ ಎಲ್ಲಾ ದೇಶಗಳಲ್ಲಿ ವ್ಯಾಪಿಸಲಿದೆ ಎಂದು ತಿಳಿಸಿದರು. ಈ ಗುರಿಯನ್ನು, ಸನಾತನ ಧರ್ಮದ ಪಂಚ ಮಹಾ ಕರ್ತವ್ಯಗಳನ್ನು ಸರಿಯಾಗಿ… Read More »Voice of Covai in Coimbatore – A3 Conclave

Awareness Program by Sree Coimbatore Gujarati Samaj

Awareness Program by Sree Coimbatore Gujarati Samaj

  • by

ಆಚಾರ್ಯ ಶ್ರೀ ಕೆ.ಆರ್. ಮನೋಜ್ ಜಿರವರು, ನವಂಬರ್ 29 2024ರಂದು – ಶ್ರೀ ಕೊಯಮತ್ತೂರು ಗುಜರಾತಿ ಸಮಾಜದ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಜಾಗೃತಿ ಕಾರ್ಯಕ್ರಮದಲ್ಲಿ, ಆರ್ಷ ವಿದ್ಯಾ ಸಮಾಜದ ಗುರಿ ಮತ್ತು ಚಟುವಟಿಕೆಗಳ ಕುರಿತು ಉಪನ್ಯಾಸ ನೀಡಿದರು. ಇಂದು ಸಮಾಜದ ಮೇಲೆ ದುಷ್ಟಪ್ರಭಾವ ಬೀರುತ್ತಿರುವ ಆರು ರೀತಿಯ ಬ್ರೈನ್ ವಾಷಿಂಗ್ ದುಷ್ಟ ಶಕ್ತಿಗಳ ಬಗ್ಗೆ ಮತ್ತು ಅವುಗಳನ್ನು ಹೇಗೆ ತಡೆದು ಎದುರಿಸಬೇಕು ಎನ್ನುವುದು ಉಪನ್ಯಾಸದ… Read More »Awareness Program by Sree Coimbatore Gujarati Samaj

ಒ.ಶ್ರುತಿ ಜಿ ರವರು ಬರೆದಿರುವ “ಏಕ್ ಪ್ರತ್ಯಾವರ್ತನ್ ಕಿ ಕಹಾನಿ” ಪುಸ್ತಕವನ್ನು 29 ಸೆಪ್ಟೆಂಬರ್ 2024 ರಂದು ಹೋಟೆಲ್ ತಾಜ್, ಸಾಂತಾ ಕ್ರೂಜ್, ಮುಂಬೈನಲ್ಲಿ ಬಿಡುಗಡೆ ಮಾಡಲಾಯಿತು.

  • by

ಒ.ಶ್ರುತಿ ಜಿ ರವರು ಬರೆದಿರುವ “ಏಕ್ ಪ್ರತ್ಯಾವರ್ತನ್ ಕಿ ಕಹಾನಿ” ಪುಸ್ತಕವನ್ನು 29 ಸೆಪ್ಟೆಂಬರ್ 2024 ರಂದು ಹೋಟೆಲ್ ತಾಜ್, ಸಾಂತಾ ಕ್ರೂಜ್, ಮುಂಬೈನಲ್ಲಿ ಬಿಡುಗಡೆ ಮಾಡಲಾಯಿತು. ಈ ಪುಸ್ತಕವು ಹಿಂದಿ ಭಾಷಾಂತರವಾಗಿದ್ದು ಮೂಲ ಮಲಯಾಳಂ ಪುಸ್ತಕದ ಹೆಸರು ‘ಒರು ಪರಾವರ್ತನತಿಂಟೆ ಕಥಾ’, ಲೇಖಕರು ಒ.ಶ್ರುತಿ, ಆರ್ಷ ವಿದ್ಯಾ ಸಮಾಜದ ಮೊದಲ ಮಹಿಳಾ ಪ್ರಚಾರಕಿ.  ಸಂಪೂಜ್ಯ ಸ್ವಾಮಿ ಗೋವಿಂದದೇವ್ ಗಿರಿ ಜಿ ಮಹಾರಾಜ್… Read More »ಒ.ಶ್ರುತಿ ಜಿ ರವರು ಬರೆದಿರುವ “ಏಕ್ ಪ್ರತ್ಯಾವರ್ತನ್ ಕಿ ಕಹಾನಿ” ಪುಸ್ತಕವನ್ನು 29 ಸೆಪ್ಟೆಂಬರ್ 2024 ರಂದು ಹೋಟೆಲ್ ತಾಜ್, ಸಾಂತಾ ಕ್ರೂಜ್, ಮುಂಬೈನಲ್ಲಿ ಬಿಡುಗಡೆ ಮಾಡಲಾಯಿತು.